Thursday, September 23, 2010

ಕಾಡಗರ್ಭದೊಳಗೊಮ್ಮೆ ...........

ಕಾಡಕಡಿಯ ಬೇಡ ಓ ಮನುಜ
ಕಡಿದರೆ ಮುಗಿಯಿತು ನಿನ್ನ ಜನುಮ
ಕಾಡಿದ್ದರೆ ಎಲ್ಲೆಲ್ಲಿಯೂ ಹಸಿರು
ಅದರಲ್ಲಿಯೇ ಇಹುದು ಎಲ್ಲರ ಉಸಿರು ....

ನಮ್ಮಂತೆಯೇ ಅಲ್ಲವೇ
ಅವುಗಳೂ ಕೂಡ,ಜೀವವಿದೆ
ಜೀವನವಿದೆ-ಸಹಬಾಳ್ವೆ ಇದೆ
ಏನೆಲ್ಲ ಇದೆ ಆ ಕಾಡ ಗರ್ಭದೊಳಗೆ !!!!!!!!!!

ಕಾಡಿದ್ದರೆ ತಾನೇ ಹಸಿರು -ಉಸಿರು ಎಲ್ಲ
ಹಕ್ಕಿಗಳ ಚಿಲಿಪಿಲಿ ನಿನಾದವೆಲ್ಲ
ವರುಷ ವರುಷವೂ ಬೇಕು ಮಳೆ ..
ಮಳೆಯಿಂದ ಬೆಳೆ,ಅದರಿಂದಲೇ ಜೀವನ ....

ಭೂಮಿಗೆ ತಂಪೆರೆಯಲು ಬೇಕು
ಕಾಡು ,ಅದುವೇ ತಂಪಿನ ಬೀಡು
ಕಾಡನ್ನು ಕಡಿದರೆ ಆಗುವುದು
ನಮ್ಮಯ ಭೂಮಿಯು ಬರಡು.............